Wednesday 20 March 2013

Listen to Dr.T V VENKATACHALA SHASTHRI

                                              Dr.T  V   Venkatachala  Shasthri{presiential speech in releasing of book  kannada  bhagavata.

Vocaroo Voice Message  click here

Sunday 17 March 2013

GAMAKA VACHANA by Gangamma Keshava murty

                                       ಧ್ರುವ  ಚರಿತೆ  -     ಗಮಕ ವಾಚನ 
                                           ಗಮಕಿ ಗಂಗಮ್ಮ ಕೇಶವ ಮೂರ್ತಿ 
Vocaroo Voice Message (audio) click here
  ದಿನಾಂಕ :೧೭- ೦೩-೨೦೧೩
  ಸ್ಥಳ :ಬಿ.ಎಮ್ .ಶ್ರೀ  ಸ್ಮಾರಕ  ಸಂಸ್ಥೆ ,ನರಸಿಂಹ ರಾಜ ಕಾಲೋನಿ , ಬೆಂಗಳೂರು 

Thursday 14 March 2013

Inscriptions of Bana's- Dr.PV KRISHNAMOORTY


                                                        ಡಾ .  ಪಿ ವಿ ಕೃಷ್ಣ ಮೂರ್ತಿ

 ಬಾಣರಸರ ಶಾಸನಗಳು  ಕುರಿತು ವಿಶೇಷ  ಉಪನ್ಯಾಸ 
                                                       -ಡಾ. ಪಿ ವಿ ಕೃಷ್ಣಮೂರ್ತಿ 
ಆಯೋಜಕರು :    ಸಂಶೋಧನಾ ಕಮ್ಮಟ 
                         ಶಾಸನ ಅಧ್ಯಯನ ವಿಭಾಗ ,ಹಂಪಿ ಕನ್ನಡ ವಿಶ್ವ ವಿದ್ಯಾಲಯ 

Vocaroo Voice Message(ಆಡಿಯೋ ) click here

Monday 11 March 2013

An interaction with pustaka mane Hariharapriya-part 4

Vocaroo Voice Message
      ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ-ಭಾಗ 4 

                

An interaction with pustaka mane Hariharapriya-part 3

Vocaroo Voice Message  
   ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ
                              ದಿನಾಂಕ :೧೦-೦೩-೨೦೧೩
                             ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು

 

Sunday 10 March 2013

An interaction with pustaka mane Hariharapriya: part-2

Vocaroo Voice Message
                                ಪುಸ್ತಕ ಮನೆ  ಹರಿಹರ ಪ್ರಿಯ  ಅವರೊಂದಿಗೆ  ಸಂವಾದ
                              ದಿನಾಂಕ :೧೦-೦೩-೨೦೧೩
                             ಆಯೋಜಕರು :ಆಕೃತಿ ಬುಕ್ಸ್ ,ರಾಜಾಜಿನಗರ ಮೂರನೇ ಹಂತ ,ಬೆಂಗಳೂರು            

An interaction with pustaka mane Hariharapriya-part-1 one

Vocaroo Voice Message
               ಪುಸ್ತಕ ಮನೆ ಹರಿಹರ ಪ್ರಿಯ  ಅವರೊಂದಿಗೆ ಸಂವಾದ-1
    ಆಯೋಜಕರು : ಆಕೃತಿ ಬುಕ್ಸ್  ಹನ್ನೆರಡನೇ ಮುಖ್ಯ ರಸ್ತೆ  ರಾಜಾಜಿ ನಗರ ಮೂರನೇ ಹಂತ 
                           

Saturday 9 March 2013

A very rare tulu folk dance Chandakku nalike performed on the stage

                     ಚಂದಕ್ಕು ನಲಿಕೆ -ಮಂಜುನಾಥೇಶ್ವರ  ಜಾನಪದ ಕಲಾ ಸಂಘದ  ಸದಸ್ಯರಿಂದ 

Tuesday 5 March 2013

chanda baari raadhe gopala paddhana by Smt sharada g bangera ,maninalkur

Vocaroo Voice Message

 ಚಂದ ಬಾರಿ ರಾಧೆ ಗೋಪಾಲ ಪಾಡ್ದನ -ಹಾಡಿದವರು  ಶ್ರೀಮತಿ ಶಾರದ ಜಿ ಬಂಗೇರ ಮಣಿನಾಲ್ಕೂರು ,ಬಂಟ್ವಾಳ 

 
               ಲಕ್ಷ್ಮೀ ಪ್ರಸಾದ ಮತ್ತು ಶಾರದ ಜಿ  ಬಂಗೇರ
ಪುರಾಣಗಳ ಪರಿಕಲ್ಪನೆಗೆ ವ್ಯತಿರಿಕ್ತವಾದ ಶ್ರೀ ಕೃಷ್ಣ ನ ಚಿತ್ರಣ ಈ ಪಾಡ್ದನದಲ್ಲಿದೆ . ಪುರಾಣದ ಪ್ರಕಾರ ರಾಧೆ ಕೃಷ್ಣನ ಬಳಿಗೆ ಒಲಿದು ಆರಾಧಿಸಿ ತಾನಾಗಿಯೇ ಬಂದವಳು . ಆದರೆ ಇಲ್ಲಿ ಕೃಷ್ಣ ರಾಧೆಯನ್ನು  ಅವಳ ಅಕ್ಕ ಚಂದ ಬಾರಿಯ ರೂಪದಲ್ಲಿ ಬಂದು ವಂಚಿಸಿ ವಶೆ  ಪಡಿಸಿ ಕೊಳ್ಳುವ  ವಿಚಾರವನ್ನು ವರ್ಣಿಸಲಾಗಿದೆ . ಕೃಷ್ಣನನ್ನು ಕಳ್ಳರ ಕಳ್ಳ,  ಅಂಗಡಿ ಅಂಗಡಿ ಅಲೆದು ಪೆಟ್ಟು ತಿನ್ನುವವನು, .ಬೆಳಗ್ಗೆ ಕಂಡ ಹೆಣ್ಣನ್ನು ಸಂಜೆಗೆ ಬಿಡದವನು . ಸ್ತ್ರೀ ಲೋಲನೆಂದು  ವರ್ಣಿಸಿದ್ದಾರೆ ತುಳು ಜನಪದ ಪಾಡ್ದನಗಾರರು . ದಾಸವರೇಣ್ಯರ ನಿಂದಾಸ್ತುತಿ ಗಳಂತೆ  ಇದು ಕೂಡ  ತುಳು ಜನಪದರ ನಿಂದಾ ಸ್ತುತಿಯ ವಿಶಿಷ್ಟ  ಅಭಿವ್ಯಕ್ತಿ  ಇರಬಹುದು .
ಮಣಿನಾಲ್ಕೂರು ಅಂಗನವಾಡಿಯ ಸಹಾಯಕರಾಗಿರುವ ಶಾರದಾ ಬಂಗೆರರಿಗೆ ಅನೇಕ ಪಾಡ್ದನಗಳು,   ತುಳು ಜನಪದ ಹಾಡುಗಳು ತಿಳಿದಿದ್ದು  ಅವನ್ನು  ಸುಮಧುರವಾಗಿ ಹಾಡುತ್ತಾರೆ